Headlines

“ಗುಂಡ್ಲುಪೇಟೆಯ ಮಹಾನ್ ಪುತ್ರ: ಗ್ರಾಮೀಣ ಅಭಿವೃದ್ಧಿಯ ಕರ್ತೃ ಅಬ್ದುಲ್ ನಜೀರ್ ಸಾಬ್ ಸ್ಮರಣೆ”

ಇಂದು ನೀರ್ ಸಾಬ್ ಎಂದೇ ಖ್ಯಾತರಾದ ಅಬ್ದುಲ್ ನಜೀರ್ ಸಾಬ್ ಅವರ 92 ನೇ ಹುಟ್ಟುಹಬ್ಬ.ಗಾಂಧೀಜಿ ಗ್ರಾಮ ಸ್ವರಾಜ್ಯ ಪರಿ ಕಲ್ಪನೆಯನ್ನ ಸಾಕಾರಗೊಳಿಸಿದ ಹೆಗ್ಗಳಿಕೆ ಅಬ್ದುಲ್ ನಜೀರ್ ಸಾಬ್ ಗೇ ಸಲ್ಲುತ್ತದೆ. ಜಿಲ್ಲಾ ಪಂಚಾಯತಿ, ಮಂಡಲ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯನ್ನು ರಾಜ್ಯಕ್ಕೆ ತಂದ ಶ್ರೇಯಸ್ಸು ಗುಂಡ್ಲುಪೇಟೆ ಮೂಲದ ನೀರ್ ಸಾಬ್ ಅವರದು. ಹೆಗ್ಡೆ ಸಂಪುಟದಲ್ಲಿ ಗ್ರಾಮೀಣಅಭಿವೃದ್ಧಿ ಸಚಿವರಾಗಿದ್ದ 1983 ರಿಂದ 86ರವರೆಗೂ ಕರ್ನಾಟಕದಲ್ಲಿ ಭೀಕರ ಬರಗಾಲ. ಇಂತಹ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆ ಕೊಳವೆ ಬಾವಿ ತೋಡಿಸಿ,…

Read More

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ನಮ್ಮ ದೇಶಕ್ಕೆ 1947ರಲ್ಲಿ ಬ್ರಿಟೀಷರಿಂದ ಸ್ವಾತ್ರಂತ್ರ ದೊರೆತ ನಂತರ ಗಾಂಧೀಜಿಯವರಿಂದ selected ಪ್ರಧಾನ ಮಂತ್ರಿಯಾದ ಪಂಡಿತ್ ಜವಹರ್ ಲಾಲ್ ನೆಹರು ಅವರಿಂದ ಹಿಡಿದು 2014ರಲ್ಲಿ ಪ್ರಜಾಪಭುತ್ವದ ಅಡಿಯಲ್ಲಿ ಜನರಿಂದಲೇ elected ಆಗಿ ಈ ದೇಶದ 14ನೇ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರ ಪೈಕಿ ಈ ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳು ಯಾರು? ಎಂದು ಯಾವುದೇ ಭಾರತೀಯರನ್ನು ಕೇಳಿದರೂ, ಥಟ್ ಅಂತಾ ಲಾಲ ಬಹದ್ದೂರ್ ಶಾಸ್ತ್ರಿಗಳು ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನು ಹೇಳುತ್ತಾರೆ ಎನ್ನುವುದು ಗಮನಾರ್ಹ. ಇಂದಿನ ಮಧ್ಯಪ್ರದೇಶಕ್ಕೆ ಸೇರಿರುವ ಗ್ವಾಲಿಯರಿನ ಅಸಾಧಾರಣ…

Read More

ಮೈಸೂರಿನ ಪತ್ರಿಕೋದ್ಯಮಕ್ಕೆ ಆಧುನಿಕ ಆಯಾಮ ನೀಡಿದ ಪತ್ರಿಕಾ ನೀತಿಜ್ಞ ಕೆ.ಬಿ.ಗಣಪತಿ

ಭಾಗ 1 -ಎಸ್.ಪ್ರಕಾಶ್ ಬಾಬು ಮಾನವರ ಬದುಕು ಎಂದಿಗೂ ನಿಂತ ನೀರಲ್ಲ. ಅದೂ ಎಂದಿಗೂ ನದಿಯಂತೆ ಚಲನಶೀಲವಾಗಿರಬೇಕು ಅಂತ ಅನುಭಾವಿಗಳು ಹೇಳುವ ಮಾತಿದೆ. ಇದಕ್ಕೆ ಒಪ್ಪುವಂತೆ ಬಾಳಿದ್ದು ಇತ್ತೀಚೆಗೆ ನಿಧನರಾದ ಕೆ.ಬಿ.ಗಣಪತಿ ಅವರು. ಕೆಬಿಜಿ ಎಂದೇ ನಮಗೆಲ್ಲಾ ಆದರಣೀಯ ಗುರುವಾಗಿದ್ದವರು. ಕ್ರಿಯಾಶೀಲತೆಯೆ ಜೀವಂತಿಕೆ ಎಂದು ಅವರು ಬದುಕಿದ ರೀತಿಯೇ ನಮಗೆಲ್ಲರಿಗೂ ಮಾರ್ಗದರ್ಶಿ ಮಾತ್ರವಲ್ಲ, ಸ್ಪೂರ್ತಿಧಾಯಕವೂ ಆಗಿತ್ತು. ಒಬ್ಬ ಬರಹಗಾರನಿಗೆ ಬರವಣಿಗೆಯೇ ಆಮ್ಲಜನಕ ಎಂದು ನಂಬಿ ಬದುಕಿದ್ದರಿಂದಲೇ ಅವರು ಮೈಸೂರಿನ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಕಾರಣವಾಯಿತು….

Read More
error: Content is protected !!