Headlines

ಪಿಟೀಲು ಚೌಡಯ್ಯನವರು

ಲೇಖನ ಕೃಪೆ : ಶ್ರೀಕಂಠ ಬಾಳಗಾಂಚಿ ಕರ್ನಾಟಕ  ಎಂದ ತಕ್ಷಣವೇ ಎಲ್ಲರ ಮನಸ್ಸಿನಲ್ಲಿ ಥಟ್ ಅಂತಾ ಮೂಡಿ ಬರುವುದೇ ಸಂಗೀತ, ಸಾಹಿತ್ಯ ಮತ್ತು ಶಿಲ್ಪಕಲೆಗಳ ತವರೂರು ಎಂದು. ಹಾಗೆ ವಿದೇಶೀ ವಾದನವಾದ ಪಿಟೀಲನ್ನು  ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿಕೊಂಡು ಅದರಲ್ಲಿ ಮಹಾನ್ ಸಾಧನೆಗಳನ್ನು ಮಾಡಿ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಮಹಾನ್ ಸಂಗೀತಗಾರರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಮೈಸೂರಿನ ಬಳಿ ತಿರುಮಕೂಡಲಿನಲ್ಲಿ ಕೃಷಿಕರಾಗಿದ್ದ ಶ್ರೀ ಆಗಸ್ತ್ಯ ಗೌಡ ಮತ್ತು ಶ್ರೀಮತಿ ಸುಂದರಮ್ಮ ದಂಪತಿಗಳ…

Read More

ಲೋಕಾಸೇವಾನಿರತ ಯಶೋಧರ ದಾಸಪ್ಪ

ಲೇಖನ -ಎಸ್. ಪ್ರಕಾಶ್ ಬಾಬುಪತ್ರಕರ್ತ -ಗ್ರಂಥಕರ್ತ ಮೈಸೂರು-ಬೆಂಗಳೂರು ನಿಮಗೆಲ್ಲ ನಕಲಿ ಮದ್ಯದ ವ್ಯವಹಾರ ಗೊತ್ತಿಲ್ಲ ಅನ್ನಿಸುತ್ತೆ. ಈ ನಕಲಿ ಮದ್ಯ ವ್ಯಾಪಾರ ಮಾಡದೇ ಯಾರೂ ಲಕ್ಷಾಂತರ ಖರ್ಚು ಮಾಡಿ ಬಾರು ವೈನ್ ಸ್ಟೋರ್ ನಡೆಸೋಲ್ಲ. ಮನೆಯಲ್ಲೇ ಕಳಪೆ ಸ್ಪಿರಿಟ್ ತಂದು, ಅದಕ್ಕೆ ಕಲರ್ ಹಾಕಿ, ಅದಕ್ಕೆ ಬೇಕಾದ ವಿಸ್ಕಿ, ರಮ್, ಬ್ರಾಂಡಿ ಫ್ಲೆವರ್ ಹಾಕಿ, ಬಾಟಲಿಗೆ, ಬೇಕಾದ ಲೇಬಲ್ ಅಂಟಿಸಿ, ಕಾರ್ಕ್ ಹಾಕಿ ಮಾರುವುದು 50ವರ್ಷಗಳಿಂದ ನಡೆದು ಬರುತ್ತಿದೆ. ಇದೇ ಒಂದು ದೊಡ್ಡ ಮಾಫಿಯ. ಇದರ ಬಗ್ಗೆ…

Read More
error: Content is protected !!