ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಕುರ್ಚಿ ಅಭದ್ರ!ದಲಿತ ಸಿಎಂ ಆಗಲು ರಹಸ್ಯ ಲಾಬಿ!!!
ದೆಹಲಿಯಲ್ಲಿರುವ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಮೊದಲೇ ಇಂದು ಆತುರದಿಂದ ನಾನೇ ಕರ್ನಾಟಕದಲ್ಲಿ 5 ವರ್ಷ ಸಿಎಂ ಆಗಿರುತ್ತೇನೆ, 2028 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೂ ನಾನೇ ಮತ್ತೆ ಸಿಎಂ ಆಗುತ್ತೇನೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಕೇವಲ ಕೆಲವು ಶಾಸಕರ ಬೆಂಬಲ ಮಾತ್ರ ಇದೆಯೆಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.ಇದರಿಂದ ಈವರೆಗೂ ಸಿಎಂ ಆಕಾಂಕ್ಷಿಯೇ ನಾನಲ್ಲ ಎಂದು ಹೇಳುತ್ತಾ ಬಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಯಾವಾಗ ಸಿದ್ದರಾಮಯ್ಯ…

